Advt. 
 Views   725
Jun 28 2024 9:13AM

ಕೊಪ್ಪಳ : ಆಭರಣದ ಬ್ಯಾಗ್ ಮರಳಿಸಿದ ಚಾಲಕ ನಿರ್ವಾಹಕ


ಕೊಪ್ಪಳ : ಮಹಾರಾಷ್ಟ್ರದ ಪುಣೆಯಲ್ಲಿ ಪ್ರಯಾಣಿಕರು ಮರೆತು ಹೋಗಿದ್ದ 15 ಲಕ್ಷ ಬೆಲೆಯ ಅಭರಣ ಮತ್ತು ವಸ್ತುಗಳ ಬ್ಯಾಗ್  ಮಾಲಿಕರಿಗೆ ಮರಳಿಸಿ ಚಾಲಕ ನಿರ್ವಾಹಕ ಪ್ರಾಮಾಣಿಕತೆ ಮೆರೆದಿದ್ದಾರೆ. 

ಘಟನೆ ಜೂನ್ 24 ರಂದು ಜರುಗಿದೆ.

ಬ್ಯಾಗ್ ಮರೆತು ಹೋದವರು, ಬ್ತಾಗ್ ಮರಳಿಸಿದ ಚಾಲಕ ನಿರ್ವಾಹಕ ಕೊಪ್ಪಳದವರು. 

ಕೊಪ್ಪಳದ ರವೀಂದ್ರ ಮೆಡಿಕಲ್ಸ್ ನವರ ಕುಟುಂಬ ಜೂನ್ 24 ರಂದು ಕೊಪ್ಪಳ - ಪುಣೆ ಬಸ್ ನಲ್ಲಿ ಪುಣೆಗೆ ಪ್ರಯಾಣಿಸಿತ್ತು. ಆ ಬಸ್ ಚಾಲಕರಾಗಿ ಚರ್ಲಿಂಗಪ್ಪ, ನಿರ್ವಾಹಕರಾಗಿ ಸಂಗನಗೌಡ ಪಾಟೀಲ್ ಕರ್ತವ್ಯದಲ್ಲಿದ್ದರು.

ಬಸ್ ಪುಣೆ ತಲುಪಿದಾಗ ರಮೇಶ ಮೇಡಿಕಲ್ಸ್ ನವರ ಕುಟುಂಬ ಮರೆತು ಆಭರಣದ ಬ್ಯಾಗ್ ಬಸ್ ನಲ್ಲಿ  ಬಿಟ್ಟು ಇಳಿದು ಆಟೋದಲ್ಲಿ ಮನೆಗೆ ಪ್ರಯಾಣಿಸುವಾಗ ಬ್ಯಾಗ್ ಇಲ್ಲದ್ದು ಕಂಡಿದೆ. 

ಕೂಡಲೇ ಸಂಪರ್ಕಿಸಿದಾಗ ಚರ್ಲಿಂಗಪ್ಪ , ಸಂಗನಗೌಡ ಪಾಟೀಲ್, ಆಭರಣಗಳ ಬ್ಯಾಗ್ ಮರಳಿಸಿದ್ದಾರೆ.

ಬ್ಯಾಗ್ ಮರಳಿ ಪಡೆದ ರಮೇಶ ಮೆಡಿಕಲ್ಸ್ ಕುಟುಂಬದವರು ಜೂನ್ 27 ರಂದು ಕೊಪ್ಪಳ ಡೀಪೋಗೆ ಬಂದು ಇಬ್ಬರಿಗೂ ಸನ್ಮಾನಿಸಿ ಅವರ ಪ್ರಾಮಾಣಿಕತೆಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. 



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


May 17 2025 9:39PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಖಾಸಗಿ ಶಾಲೆಗಳ ಡೊನೇಷನ್ ಹಾವಳಿ ಆರೋಪ
May 17 2025 8:44PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : 625 ಕ್ಕೆ 610 ಅಂಕ ಪಡೆದ ವಿದ್ಯಾರ್ಥಿನಿ
May 17 2025 7:51PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಆಪರೇಷನ್ ಸಿಂದೂರ ಯಶಸ್ಸು : ಕೊಪ್ಪಳದಲ್ಲಿ ತಿರಂಗಾ ಯಾತ್ರೆ
May 15 2025 8:01PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕುಷ್ಟಗಿ - ಹುಬ್ಬಳ್ಳಿ ಹೊಸ ರೈಲಿನ ವೇಳಾಪಟ್ಟಿ
May 16 2025 9:56AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕುಷ್ಟಗಿ : ರೈಲ್ವೆ ಅಧಿಕಾರಿಗಳ ವಿರುದ್ದ ತಂಗಡಗಿ - ರಾಯರಡ್ಡಿ ಅಸಮಾಧಾನ
May 13 2025 8:26PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಸಿಡಿಲಿಗೆ ಇಬ್ಬರು ರೈತರು - ಎತ್ತು ಬಲಿ
May 12 2025 9:04PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಮೂರು ಜಿಲ್ಲೆಯ ಐವರು ಆರೋಪಿಗಳು ಅರೆಸ್ಟ್
May 10 2025 10:43AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ರಜೆ ಮೊಟಕುಗೊಳಿಸಿ ಕರ್ತವ್ಯಕ್ಕೆ ತೆರಳಿದ ಸೈನಿಕರು
May 10 2025 8:28AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮಸ್ಜೀದ್ ದರ್ಗಾಗಳಲ್ಲಿ ಮುಸ್ಲಿಂರಿಂದ ವಿಶೇಷ ಪ್ರಾರ್ಥನೆ
May 7 2025 9:10PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಆಪರೇಷನ್ ಸಿಂಧೂರ : ಹಿಟ್ನಾಳ ರಾಯರಡ್ಡಿ ಕರಡಿ ಸ್ವಾಗತ





     
Copyright © 2021 Agni Divya News. All Rights Reserved.
Designed & Developed by We Make Digitize