Advt. 
 Views   3569
Apr 9 2024 9:01AM

ಕವನ - ಯುಗಾದಿ


ಯುಗಾದಿ..

ನವ ವಸಂತದ ಹೊಸ್ತಲಲ್ಲಿ
ನವ ಮಾಸದ ಆಗಮನವು
ಸಕಲ ಕಾರ್ಯಗಳ ಆದಿ
ನಮ್ಮ ಈ ಯುಗಾದಿ.....                                                          

ನಿಸರ್ಗವೆ ಬದಲಾಗಿ
ಹಣ್ಣೆಲೆಯು ಚಿಗುರಾಗಿ
ಬೇವು-ಬೆಲ್ಲಗಳೆರಡು ಕೂಡಿ
ಮೈದಳದಿದೆ ಈ ಯುಗಾದಿ....

ಕಷ್ಟವನೆಲ್ಲ ಕಟ್ಟಿ ಇಟ್ಟು
ಹೊಸ ಸಂಕಲ್ಪವನು ತೊಟ್ಟು
ಇದುವೆ ಬಾಳ ಯಶದ ಗುಟ್ಟು
ಮುನ್ನಡೆಯಿರಿ ಲಜ್ಜೆ ಬಿಟ್ಟು.....‌

ಮತ್ತೆ ಬರುವುದು ಯುಗಾದಿ
ಹಬ್ಬಗಳ ಸಡಗರಕ್ಕಿದು ಆದಿ
ಬದುಕಾಗಲಿ ಸುಖದ ಆರ್ಮಡಿ
ಚಿರಕಾಲ‌ ಉಳಿಯಲಿ ನಮ್ಮ ಯುಗಾದಿ.....
                        
 - ಸುರೇಶ ತಂಗೋಡ, ಕೊಪ್ಪಳ



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


Jul 16 2025 9:56PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಸಾಣಾಪುರದಲ್ಲಿ ಅಕ್ರಮ ರೆಸಾರ್ಟ್ ನಿರ್ಮಾಣ ತೆರವು
Jul 16 2025 9:38PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮಂತ್ರಿ ತಂಗಡಗಿ ಮನೆ ಗೇಟಿನಲ್ಲಿ ಪ್ರತಿಭಟನೆ
Jul 15 2025 9:09PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಫ್ರಿ ಬಸ್ ಸಂಭ್ರಮದ ನಡುವೆ ಕೊಪ್ಪಳ ರಸ್ತೆಯ ದುಃಖಗಾಥೆ
Jul 15 2025 8:57PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಲ್ಲಿ ಕಾರ್ಮಿಕರ ಬೃಹತ್ ಪ್ರತಿಭಟನೆ
Jul 15 2025 9:06AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸ್ಮಶಾನ ಜಾಗ ಅಭಾವ : ರಸ್ತೆ ಪಕ್ಕ ಅಂತ್ಯಸಂಸ್ಕಾರಕ್ಕೆ ಮುಂದಾಗಿದ್ದ ಗ್ರಾಮಸ್ಥರು
Jul 12 2025 10:48PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಕರಡಿ ಪತ್ತೆಗಾಗಿ ಡ್ರೋನ್ ಬಳಕೆ
Jul 12 2025 9:05AM | ಜಿಲ್ಲಾ ಸುದ್ದಿಗಳು | ಕೊಪ್ಪಳ ರಾತ್ರಿ ಹೊಲಗಳಿಗೆ ಒಬ್ಬರೆ ಹೋಗಬೇಡಿ : ಅರಣ್ಯ ಇಲಾಖೆ
Jul 11 2025 8:58PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ರೈತನ ಮೇಲೆ ಕರಡಿ ದಾಳಿ
Jul 11 2025 8:03PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಿಂಧನೂರು ಹುಬ್ಬಳ್ಳಿ ಸಿಂಧನೂರು ಪ್ಯಾಸೆಂಜರ್ ರೈಲು ಹೊಸ ವೇಳಾಪಟ್ಟಿ
Jul 11 2025 7:55PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹುಬ್ಬಳ್ಳಿ ಮೂಲಕ ಬೆಂಗಳೂರಿಗೆ ಹೊಸ ರೈಲು





     
Copyright © 2021 Agni Divya News. All Rights Reserved.
Designed & Developed by We Make Digitize