ಕೊಪ್ಪಳ : ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷರಾದ ವೀರೇಶ್ ಸಜ್ಜನ್ ಅವರು ಗ್ರಾಮೀಣ ಮಂಡಲದ ವಿವಿಧ ಪದಾಧಿಕಾರಿಗಳನ್ನು ನೇಮಕ ಮಾಡಿ ಪಟ್ಟಿ ಪ್ರಕಟಿಸಿದ್ದಾರೆ.
ಕೊಪ್ಪಳ ಬಿಜೆಪಿ ಗ್ರಾಮೀಣ ಮಂಡಲದ ತಂಡ :
ಉಪಾಧ್ಯಕ್ಷರು - ಬಸವರಾಜ್ ರಡ್ಡೇರ, ಹನುಮಂತಪ್ಪ ಕಾಟ್ರಳ್ಳಿ , ಬಸವರಾಜ ಉಳ್ಳಾಗಡ್ಡಿ , ಮೇಘನಾ ದೇಸಾಯಿ, ಪಾರ್ವತಿ ಬಿಕನಳ್ಳಿ , ಅಶ್ವಿನಿ ಹಿರೇಮಠ.
ಪ್ರಧಾನ ಕಾರ್ಯದರ್ಶಿಗಳು - ಗುರಪ್ಪ ಗೋಡೆಕಾರ, ಅಂದಪ್ಪ ಯಲ್ಲಮ್ಮನವರ.
ಕಾರ್ಯದರ್ಶಿಗಳು - ಮಾರುತಿ ಹಡಪದ, ವಿಶ್ವನಾಥ ಹಿರೇಮಠ, ವಿಜಯ ಪಾಟಿಲ ಹಲಗೇರಿ, ಕೊಟ್ರೇಶ ಕವಲೂರು, ಯೋಗಾನಂದ ಬಹದ್ದೂರಬಂಡಿ, ರೇಖಾ ಗುಡ್ಲಾನೂರು.
ಕೋಶಾಧ್ಯಕ್ಷರು - ಮರಿಶಾಂತವೀರ ಚಕ್ಕಡಿಮಠ.
ಮಾಧ್ಯಮ ಪ್ರಮುಖ- ದ್ಯಾಮನಗೌಡ ಸಂಕನಗೌಡ ನೇಮಕಗೊಂಡಿದ್ದಾರೆ.
------------------
ಇದೇ ಸಂದರ್ಭದಲ್ಲಿ ಗ್ರಾಮೀಣ ಮಂಡಲದ ವಿವಿಧ ಮೋರ್ಚಾಗಳಿಗೆ ಅಧ್ಯಕ್ಷರನ್ನ ನೇಮಿಸಿದ್ದಾರೆ.
ಮಹಿಳಾ ಮೋರ್ಚಾ - ಅನುರಾಧಾ ಬಿಸರಳ್ಳಿ
ಎಸ್ ಸಿ ಮೋರ್ಚಾ - ಬಸವರಾಜ ಬಿಕನಳ್ಳಿ
ಎಸ್ ಟಿ ಮೋರ್ಚಾ - ರವಿ ಹೊಸಳ್ಳಿ
ಓಬಿಸಿ ಮೋರ್ಚಾ - ರಮೇಶ ಕರಡಿ
ರೈತ ಮೋರ್ಚಾ - ವೀರೇಶ ಕಾಸನಕಂಡಿ
ಅಲ್ಪಸಂಖ್ಯಾತರ ಮೋರ್ಚಾ - ರೋಷನ ಅಲಿ ಭಾಗ್ಯನಗರ
ಯುವ ಮೋರ್ಚಾ - ನಾಗರಾಜ ದೊಡ್ಡಮನಿ