Advt. 
 Views   1193
May 31 2025 8:55PM

ಶಸ್ತ್ರಚಿಕಿತ್ಸೆಗಾಗಿ ಆರ್ಥಿಕ ಸಹಾಯಕ್ಕೆ ಮನವಿ


ಕೊಪ್ಪಳ : ಹುಟ್ಟಿದಾಗಿನಿಂದ ಈವರೆಗೆ ಎರಡೂ ಕಿಡ್ನಿಗಳ ಬೆಳವಣಿಗೆ ಸರಿಯಾಗಿ ಆಗದೆ ಬದುಕಲು ಕಷ್ಟ ಪಡುತ್ತಿರುವ 20 ವರ್ಷದ ಯುವಕನಿಗೆ ಈಗ ಬೇರೆ ಕಿಡ್ನಿ ಅಳವಡಿಸಲು ಬೇಕಾಗುವ ವೈದ್ಯಕೀಯ ಖರ್ಚಿಗಾಗಿ ಸಹಾಯ ಮಾಡುವಂತೆ ಮನವಿ ಮಾಡಿದ್ದಾನೆ. 

ಶುಕ್ರವಾರ ಮಾಧ್ಯಮಗಳನ್ನು ಭೇಟಿಯಾಗಿ ಈ ಬಗ್ಗೆ ಮನವಿ ಮಾಡಿಕೊಂಡ ತಾಲೂಕಿನ ಚಿಲವಾಡಗಿ  ಗ್ರಾಮದ ಯುವಕ ಪರಶುರಾಮ ಕಂಬಳಿ. 

ತಂದೆ ಶೇಖರಪ್ಪ , ತಾಯಿ ಶಂಕ್ರಮ್ಮ ಕಷ್ಟಗಳ ಮಧ್ಯೆ ಪರಶುರಾಮನನ್ನು ಐಟಿಐ ಓದಿಸಿದ್ದಾರೆ. ಒಂದೂವರೆ ವರ್ಷದ ಹಿಂದಿನವರೆಗೂ ಆಗಾಗ ಆರೋಗ್ಯದ ಸಮಸ್ಯೆಗಳು ಕಂಡುಬರುತ್ತಿತ್ತು.  ಕಾಮಣಿಯಾಗಿದೆ ಎಂದು ಅನೇಕ ವರ್ಷಗಳ ಕಾಲ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಹೋದಾಗ ಕಿಡ್ಡಿಗಳು ಸರಿಯಾಗಿ ಬೆಳವಣಿಗೆಆ ಗಿಲ್ಲ ಎಂಬುದು 2024 ಜನವರಿಯಲ್ಲಿ ಗೊತ್ತಾಗಿದೆ. 

 ಈಗಾಗಲೆ  ಪರಶುರಾಮನ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ಖರ್ಚಾಗಿದ್ದು  ಅದಕ್ಕಾಗಿ ಒಂದು ಎಕರೆ ಹೊಲವನ್ನು ಮಾರಿದ್ದಾರೆ ಪರಶುರಾಮನ ತಂದೆ.

 ಮಗ ಪರಶುರಾಮನನ್ನು ಉಳಿಸಿಕೊಳ್ಳುವ ಛಲದಿಂದ ತಂದೆ ಶೇಖರಪ್ಪ ತಮ್ಮ ಕಿಡ್ನಿ ಮಗನಿಗೆ ನೀಡಲು ರೆಡಿಯಾಗಿದ್ದಾರೆ. ಕಿಡ್ನಿ ಅಳವಡಿಸಿ ಸೇರಿ ಎಲ್ಲ ರೀತಿಯ ಚಿಕಿತ್ಸೆಗೆ ಸುಮಾರು 13-15 ಲಕ್ಷ ರೂಪಾಯಿ ವೆಚ್ಚ ಆಗಲಿದೆ. 

 ಅದಕ್ಕೆ ತಂದೆ ತಾಯಿ ಸಹೋದರನ ಜೊತೆ ಮಾಧ್ಯಮಗಳ ಮುಂದೆ ಆಗಮಿಸಿ ಸಾರ್ವಜನಿಕರು ದಾನಿಗಳಿಂದ ಸಹಾಯಕ್ಕಾಗಿ ಮನವಿ ಮಾಡಿದ್ದಾನೆ.

ಅಕೌಂಟ್ ಹೆಸರು : ಬಸವರಾಜ ( ಪರಶುರಾಮನ ಅಣ್ಣ ) ಬ್ಯಾಂಕ್ ಹೆಸರು : ಬ್ಯಾಂಕ್ ಆಫ್ ಇಂಡಿಯಾ ಕೊಪ್ಪಳ ಅಕೌಂಟ್ ನಂ :  847510110011466
 IFSC ಕೋಡ್ BKID0008475 
Phone pay :  9113521147



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


Jul 11 2025 8:58PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ರೈತನ ಮೇಲೆ ಕರಡಿ ದಾಳಿ
Jul 11 2025 8:03PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಿಂಧನೂರು ಹುಬ್ಬಳ್ಳಿ ಸಿಂಧನೂರು ಪ್ಯಾಸೆಂಜರ್ ರೈಲು ಹೊಸ ವೇಳಾಪಟ್ಟಿ
Jul 11 2025 7:55PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹುಬ್ಬಳ್ಳಿ ಮೂಲಕ ಬೆಂಗಳೂರಿಗೆ ಹೊಸ ರೈಲು
Jul 11 2025 10:33AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಊರು ತೊರೆದು ಹೋಗಿದ್ದ ಪ್ರೇಮಿಗಳು ಮರಳಿ ಬಾರದ ಊರಿಗೆ ಹೊರಟರು
Jul 10 2025 8:47PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಊರು ತೊರೆದು ಕಾಲುವೆಗೆ ಜಿಗಿದ ಪ್ರೇಮಿಗಳು
Jul 9 2025 7:45PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಗ್ರಾಮೀಣ ಅಂಚೆ ನೌಕರರಿಂದ ಕೊಪ್ಪಳದಲ್ಲಿ ಧರಣಿ
Jul 8 2025 9:55PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹೆಚ್ಚು ಫಂಡ್ ತರುವ ಅನುಕೂಲ ಶತ್ರು ರಾಯರಡ್ಡಿ
Jul 8 2025 9:45PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಆಗಿನ ಹೆಲಿಕಾಪ್ಟರ್ ಗೆಳೆಯ ವಿರುದ್ದ ರಡ್ಡಿ ವಾಗ್ದಾಳಿ
Jul 6 2025 9:04AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಇನ್ನೂ 3 ವರ್ಷ ಐತಿ ರಸ್ತೆ ಮಾಡಿಸೋಣ : ರಾಯರಡ್ಡಿ
Jul 4 2025 8:57PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಕ್ಕರೆ ಕಾರ್ಖಾನೆಗೆ ಎನ್ಓಸಿ ಕೊಡಬೇಡಿ : ಗ್ರಾಮಸ್ಥರ ಒತ್ತಾಯ





     
Copyright © 2021 Agni Divya News. All Rights Reserved.
Designed & Developed by We Make Digitize