Advt. 
 Views   1450
May 30 2025 10:58AM

ಕೊಪ್ಪಳ : ಪತ್ನಿ ಕೊಂದು ಪತಿ ಪರಾರಿ


ಕೊಪ್ಪಳ : ಪತ್ನಿ ಬಗ್ಗೆ ಅನುಮಾನದ ರೋಗ ಹೊಂದಿದ್ದ ಪತಿ 
ಪತ್ನಿಯ ಕತ್ತು ಹಿಸುಕಿ ಕೊಲೆ‌ ಮಾಡಿ ಪರಾರಿಯಾದ ಘಟನೆ ಗಂಗಾವತಿಯ ಮುರಾರಿ ನಗರದಲ್ಲಿ ನಡೆದಿದೆ.

ಲಕ್ಷ್ಮಿ (35) ಗಂಡನಿಂದ ಕೊಲೆಯಾದ ದುರ್ದೈವಿ. ಭೀಮೇಶ ಕೊಲೆ ಮಾಡಿ ಪರಾರಿಯಾದ ಪಾಪಿ ಪತಿ.

ಭೀಮೇಶನ ಮೂಲ ಸಿಂಧನೂರಿನ ಹಟ್ಟಿ ವಿರುಪಾಪುರ. ಕೆಲ ವರ್ಷಗಳ ಹಿಂದೆ ಲಕ್ಷ್ಮಿ ಜೊತೆ ಮದುವೆಯಾಗಿದ್ದ. ನಂತರದ ದಿನಗಳಲ್ಲಿ ಪತ್ನಿ ಬಗ್ಗೆ ಅನುಮಾನ ಪಟ್ಟು ಹೊಡೆಯೊದು ಬಡಿಯೊದು ಮಾಡುತ್ತಿದ್ದ. ಈ ಹಿಂದೆ ಎರಡು ಬಾರಿ ಲಕ್ಷ್ಮಿಯ ಕೊಲೆಗೆ ಯತ್ನಿಸಿದ್ದ. ಆಗೆಲ್ಲ ನಾವು ತವರು ಮನೆಗೆ ಕರಕೊಂಡು ಬಂದಿದ್ವಿ. ಮತ್ತೆ ಗಂಡನ ಮನೆಗೆ ಹೋದ ಮಗಳಿಗೆ ಮತ್ತೆ ಕಿರುಕುಳ ಕೊಡತೊಡಗಿದ. ತಿಂಗಳ ಹಿಂದೆ ಮತ್ತೆ ಮಗಳನ್ನು ತವರಿಗೆ ಕರಕೊಂಡು ಬಂದ್ವಿ. ಈ ಸಲ ಭೀಮೇಶನನ್ಜು ಮನೆಗೆ ಕರಕೊಬೇಡ ಅಂದ್ರೂ ಮಗಳು ಕರಕೊಂಡ್ಲು. ಮಲಗಿದಾಗ ಅವನು ಕೊಂದು ಪರಾರಿಯಾಗಿದ್ದಾನೆ ಎಂದು ಲಕ್ಷ್ಮಿ ತಾಯಿ ರೋಧಿಸುತ್ತಿದ್ದಾರೆ.

ಮಗಳನ್ನು ಕೊಂದವನನ್ನು ಬಿಡಬೇಡಿ ಶಿಕ್ಷೆ ಕೊಡಿಸಿ ಎಂದು ಲಕ್ಷ್ಮಿ ತಾಯಿ ಪೊಲೀಸರಿಗೆ ಮನವಿ ಮಾಡಿದ್ದಾರೆ.



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


Jul 11 2025 8:58PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ರೈತನ ಮೇಲೆ ಕರಡಿ ದಾಳಿ
Jul 11 2025 8:03PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಿಂಧನೂರು ಹುಬ್ಬಳ್ಳಿ ಸಿಂಧನೂರು ಪ್ಯಾಸೆಂಜರ್ ರೈಲು ಹೊಸ ವೇಳಾಪಟ್ಟಿ
Jul 11 2025 7:55PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹುಬ್ಬಳ್ಳಿ ಮೂಲಕ ಬೆಂಗಳೂರಿಗೆ ಹೊಸ ರೈಲು
Jul 11 2025 10:33AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಊರು ತೊರೆದು ಹೋಗಿದ್ದ ಪ್ರೇಮಿಗಳು ಮರಳಿ ಬಾರದ ಊರಿಗೆ ಹೊರಟರು
Jul 10 2025 8:47PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಊರು ತೊರೆದು ಕಾಲುವೆಗೆ ಜಿಗಿದ ಪ್ರೇಮಿಗಳು
Jul 9 2025 7:45PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಗ್ರಾಮೀಣ ಅಂಚೆ ನೌಕರರಿಂದ ಕೊಪ್ಪಳದಲ್ಲಿ ಧರಣಿ
Jul 8 2025 9:55PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹೆಚ್ಚು ಫಂಡ್ ತರುವ ಅನುಕೂಲ ಶತ್ರು ರಾಯರಡ್ಡಿ
Jul 8 2025 9:45PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಆಗಿನ ಹೆಲಿಕಾಪ್ಟರ್ ಗೆಳೆಯ ವಿರುದ್ದ ರಡ್ಡಿ ವಾಗ್ದಾಳಿ
Jul 6 2025 9:04AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಇನ್ನೂ 3 ವರ್ಷ ಐತಿ ರಸ್ತೆ ಮಾಡಿಸೋಣ : ರಾಯರಡ್ಡಿ
Jul 4 2025 8:57PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಕ್ಕರೆ ಕಾರ್ಖಾನೆಗೆ ಎನ್ಓಸಿ ಕೊಡಬೇಡಿ : ಗ್ರಾಮಸ್ಥರ ಒತ್ತಾಯ





     
Copyright © 2021 Agni Divya News. All Rights Reserved.
Designed & Developed by We Make Digitize