Advt. 
 Views   595
Jun 5 2024 8:59AM

ಭೂಮಿ ಕೇವಲ ಮನುಜರದಲ್ಲ ಗಿಡಮರಗಳಿಗೂ ಜೀವವಿದೆಯಲ್ಲ


         :::::::  ಪ್ರಕೃತಿ ::::::


         ವನದೇವಿಯ ಮಡಿಲು,
        ‌ ಮಮತೆಯ ‌‌ ಕಡಲು,
         ಆಶ್ರಯ ನೀಡುವ ಒಡಲು,
 ‌       ಹಸಿರಾಗಿಡಬೇಕು ಯಾವಾಗಲೂ.           

         ಮಾಡಬೇಕಾಗಿದೆ ಪರಿಸರ ರಕ್ಷಣೆ,
         ಇದು ಎಲ್ಲ ಪ್ರಜ್ಞಾವಂತರ ಹೊಣೆ,
          ನೀಡಬೇಕು ಎಲ್ಲರಿಗೂ ಪ್ರೇರಣೆ,
          ಆಗುವದಾಗ ವನಮಾತೆಯ ಸಂರಕ್ಷಣೆ.                   

          ಭೂಮಿ ಕೇವಲ ಮನುಜರದಲ್ಲ,
          ಗಿಡಮರಗಳಿಗೂ ಜೀವವಿದೆಯಲ್ಲಾ,
          ಅತ್ತಾಗ ‌ವೃಕ್ಷಗಳ ಕಾನನ,
          ಅಸ್ತವ್ಯಸ್ತ ಜೀವಿಗಳ ಜೀವನ.

         ಬೆಳವಣಿಗೆಯ ನೆಪದಲಿ,
         ಕಡಿಯುತಿಹರು ಮರಗಳ ಎಲ್ಲೆಡೆಯಲಿ,
         ವಿಕಾಸದ ಕನಸಿನಲಿ,
         ವಿಷದ ಗಾಳಿ ಬೀಸುತಿದೆ ಇಲ್ಲಿ.

          ಪ್ರಕೃತಿ ಆ ದೇವನ ಕೊಡುಗೆ,
          ಬೆಲೆ ಕೊಡದಿರೆ ಬದುಕು ಸಾವಿನೆಡೆಗೆ,
          ಕಿವಿ ಕೊಡದಿರೆ ವ್ರಕ್ಷಮಾತೆಯ ಕೂಗಿಗೆ,
     ‌    ಮಾರಕ ನಾವೇ ಭಾವಿ ಪೀಳಿಗೆಗೆ.      

        - ಸುಮಂಗಲಾ ಎಸ್. ಹಂಚಿನಾಳ, ಕೊಪ್ಪಳ      ‌‌ 
       ‌



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


Jun 26 2025 11:48AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಗಂಗಾವತಿ ಇಂಜಿನಿಯರಿಂಗ್ ಕಾಲೇಜ್ ಕಳಪೆ ಕಾಮಗಾರಿ
Jun 25 2025 8:29PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಲ್ಲಿ ಅಭಿವೃದ್ದಿ ಏಕೆ ಮಾಯವಾಗಿದೆ ?
Jun 24 2025 4:58PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ನಮ್ಮ ಊರಿನ ಹತ್ರ ಸಕ್ಕರೆ ಫ್ಯಾಕ್ಟರಿ ಬೇಡ
Jun 24 2025 3:53PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕುಷ್ಟಗಿ : ವಸತಿ ಇಲಾಖೆಯಲ್ಲಿ ಲಂಚ ಆರೋಪ : ತನಿಖೆ ನಡೆಯಲಿ
Jun 23 2025 9:11AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಡಾ. ಬಸವರಾಜ ದಿಂಡೂರ ಅಭಿನಂದನಾ ಗ್ರಂಥ ಬಿಡುಗಡೆ
Jun 22 2025 1:35PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ತಪ್ಪಿದ ಭಾರಿ ಅನಾಹುತ
Jun 22 2025 9:25AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಖಬರಸ್ಥಾನ ಸ್ವಚ್ಚತೆ : ವಾಗ್ವಾದ
Jun 22 2025 9:17AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಲ್ಲಿ SDPI ಸಂಸ್ಥಾಪನಾ ದಿನಾಚರಣೆ : ರಕ್ತದಾನ ಶಿಬಿರ
Jun 20 2025 12:02PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಚೈನ್ ಲಿಂಕ್ ಕಂಪನಿ ಸಿಬ್ಬಂದಿಯಿಂದ ಹಲ್ಲೆ : ದೂರು ದಾಖಲು
Jun 20 2025 11:33AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಭೋವಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ : ಅರ್ಜಿ ಆಹ್ವಾನ





     
Copyright © 2021 Agni Divya News. All Rights Reserved.
Designed & Developed by We Make Digitize