Advt. 
 Views   586
Jun 5 2024 8:59AM

ಭೂಮಿ ಕೇವಲ ಮನುಜರದಲ್ಲ ಗಿಡಮರಗಳಿಗೂ ಜೀವವಿದೆಯಲ್ಲ


         :::::::  ಪ್ರಕೃತಿ ::::::


         ವನದೇವಿಯ ಮಡಿಲು,
        ‌ ಮಮತೆಯ ‌‌ ಕಡಲು,
         ಆಶ್ರಯ ನೀಡುವ ಒಡಲು,
 ‌       ಹಸಿರಾಗಿಡಬೇಕು ಯಾವಾಗಲೂ.           

         ಮಾಡಬೇಕಾಗಿದೆ ಪರಿಸರ ರಕ್ಷಣೆ,
         ಇದು ಎಲ್ಲ ಪ್ರಜ್ಞಾವಂತರ ಹೊಣೆ,
          ನೀಡಬೇಕು ಎಲ್ಲರಿಗೂ ಪ್ರೇರಣೆ,
          ಆಗುವದಾಗ ವನಮಾತೆಯ ಸಂರಕ್ಷಣೆ.                   

          ಭೂಮಿ ಕೇವಲ ಮನುಜರದಲ್ಲ,
          ಗಿಡಮರಗಳಿಗೂ ಜೀವವಿದೆಯಲ್ಲಾ,
          ಅತ್ತಾಗ ‌ವೃಕ್ಷಗಳ ಕಾನನ,
          ಅಸ್ತವ್ಯಸ್ತ ಜೀವಿಗಳ ಜೀವನ.

         ಬೆಳವಣಿಗೆಯ ನೆಪದಲಿ,
         ಕಡಿಯುತಿಹರು ಮರಗಳ ಎಲ್ಲೆಡೆಯಲಿ,
         ವಿಕಾಸದ ಕನಸಿನಲಿ,
         ವಿಷದ ಗಾಳಿ ಬೀಸುತಿದೆ ಇಲ್ಲಿ.

          ಪ್ರಕೃತಿ ಆ ದೇವನ ಕೊಡುಗೆ,
          ಬೆಲೆ ಕೊಡದಿರೆ ಬದುಕು ಸಾವಿನೆಡೆಗೆ,
          ಕಿವಿ ಕೊಡದಿರೆ ವ್ರಕ್ಷಮಾತೆಯ ಕೂಗಿಗೆ,
     ‌    ಮಾರಕ ನಾವೇ ಭಾವಿ ಪೀಳಿಗೆಗೆ.      

        - ಸುಮಂಗಲಾ ಎಸ್. ಹಂಚಿನಾಳ, ಕೊಪ್ಪಳ      ‌‌ 
       ‌



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


Jun 12 2025 8:14PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹುಬ್ಬಳ್ಳಿ ಕುಷ್ಟಗಿ ರೈಲು ವೇಳಾಪಟ್ಟಿ ಬದಲಾವಣೆ
Jun 11 2025 8:51PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಟ್ಟಡ ನಿರ್ಮಾಣ ಸಂಬಂಧ 50 ಕಂಪನಿ ಮಳಿಗೆಗಳು
Jun 8 2025 11:04PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಮೃಗಶಿರ ಮಳೆ ಕೂಡುವ ವೇಳೆ ಅಸ್ತಮಾಗೆ ಔಷಧಿ
Jun 6 2025 8:47PM | ಜಿಲ್ಲಾ ಸುದ್ದಿಗಳು | ಕೊಪ್ಪಳ ತಾವರಗೇರಿ ಕೊಲೆ ಪ್ರಕರಣ : ಮುಖ್ಯ ಆರೋಪಿಗಳು ಅರೆಸ್ಟ್ ಆಗಿಲ್ಲ
May 31 2025 9:07PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಶಸ್ತ್ರಚಿಕಿತ್ಸೆಗಾಗಿ ಆರ್ಥಿಕ ಸಹಾಯ ಮಾಡಲು ಯುವಕನ ಮನವಿ
May 31 2025 8:55PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಶಸ್ತ್ರಚಿಕಿತ್ಸೆಗಾಗಿ ಆರ್ಥಿಕ ಸಹಾಯಕ್ಕೆ ಮನವಿ
May 31 2025 8:44PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಜೂನ್ 2 ನಂತರ ಕುಡಿಯುವ ನೀರು ಪೋರೈಕೆ ಬಂದ್ ?
May 30 2025 8:54PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಜನೌಷಧಿ ಕೇಂದ್ರ ಸ್ಥಗಿತಕ್ಕೆ ಆದೇಶ : ಬಿಜೆಪಿ ಪ್ರತಿಭಟನೆ
May 30 2025 10:58AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಪತ್ನಿ ಕೊಂದು ಪತಿ ಪರಾರಿ
May 29 2025 10:59PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಗಂಗಾವತಿ ಬೈ ಎಲೆಕ್ಷನ್ ಆದ್ರೆ ಕಾಂಗ್ರೆಸ್ ಟಿಕೆಟ್ ಯಾರಿಗೆ ?





     
Copyright © 2021 Agni Divya News. All Rights Reserved.
Designed & Developed by We Make Digitize