Advt. 
 Views   828
Apr 9 2024 9:01AM

ಕವನ - ಯುಗಾದಿ


ಯುಗಾದಿ..

ನವ ವಸಂತದ ಹೊಸ್ತಲಲ್ಲಿ
ನವ ಮಾಸದ ಆಗಮನವು
ಸಕಲ ಕಾರ್ಯಗಳ ಆದಿ
ನಮ್ಮ ಈ ಯುಗಾದಿ.....                                                          

ನಿಸರ್ಗವೆ ಬದಲಾಗಿ
ಹಣ್ಣೆಲೆಯು ಚಿಗುರಾಗಿ
ಬೇವು-ಬೆಲ್ಲಗಳೆರಡು ಕೂಡಿ
ಮೈದಳದಿದೆ ಈ ಯುಗಾದಿ....

ಕಷ್ಟವನೆಲ್ಲ ಕಟ್ಟಿ ಇಟ್ಟು
ಹೊಸ ಸಂಕಲ್ಪವನು ತೊಟ್ಟು
ಇದುವೆ ಬಾಳ ಯಶದ ಗುಟ್ಟು
ಮುನ್ನಡೆಯಿರಿ ಲಜ್ಜೆ ಬಿಟ್ಟು.....‌

ಮತ್ತೆ ಬರುವುದು ಯುಗಾದಿ
ಹಬ್ಬಗಳ ಸಡಗರಕ್ಕಿದು ಆದಿ
ಬದುಕಾಗಲಿ ಸುಖದ ಆರ್ಮಡಿ
ಚಿರಕಾಲ‌ ಉಳಿಯಲಿ ನಮ್ಮ ಯುಗಾದಿ.....
                        
 - ಸುರೇಶ ತಂಗೋಡ, ಕೊಪ್ಪಳ



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


Apr 18 2025 8:41PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸ್ವರ್ಣ ಜುವೇಲರ್ಸ್ ಆರಂಭ : ಆಭರಣ ಖರೀದಿಗೆ ವಿಶೇಷ ರಿಯಾಯಿತಿ
Apr 18 2025 7:47PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಸಿಡಿಲಿಗೆ 35 ಕುರಿಗಳು ಸಾವು
Apr 17 2025 8:53PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಜಿಲ್ಲೆ : 24 ಗಂಟೆಯಲ್ಲಿ ಪ್ರತ್ಯೇಕ ದುರ್ಘಟನೆಗಳು
Apr 16 2025 9:02PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಜಾನಪದ ಅಕಾಡೆಮಿಯಿಂದ ಗಾಯನ ಮತ್ತು ಉಪನ್ಯಾಸ ಕಾರ್ಯಕ್ರಮ
Apr 16 2025 8:49PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕನ್ನಡ ಚಲನಚಿತ್ರ ಕೋರ ಎಪ್ರಿಲ್ 18 ಕ್ಕೆ ಬಿಡುಗಡೆ
Apr 16 2025 5:28PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಎಪ್ರಿಲ್ 20 ಕ್ಕೆ ಕೊಪ್ಪಳ ಕಿರು ಜಾತ್ರೆ - 2
Apr 16 2025 4:12PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಲ್ಲಿ ಮತ್ತೆ ಅಗ್ನಿ ಅವಘಡ
Apr 15 2025 9:20PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಎಪ್ರಿಲ್ 20 ರಂದು ಉಚಿತ ಖತ್ನಾ ಶಿಬಿರ
Apr 14 2025 11:45AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಇಬ್ಬರು ಬಾಲಕರ ಮೇಲೆ ನಾಯಿ ದಾಳಿ
Apr 12 2025 10:26PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಬೆಂಕಿ ಹಚ್ಚಿಕೊಂಡಿದ್ದ ತಾಯಿ ಮಗಳು ಸಾವು





     
Copyright © 2021 Agni Divya News. All Rights Reserved.
Designed & Developed by We Make Digitize