Advt. 
 Views   1026
Oct 14 2023 11:32PM

ಒತ್ತರಿಸುವ ದುಃಖಕೆ ನಿನ್ನ ಮುಗುಳ್ನಗೆಯೇ ಸುಂಕ


ಬಗೆಸಿ ನೋವನುಂಡಿಯಾಕ ಗೃಹಿಣಿ
ಹಡೆದರಷ್ಟೆ ಅಲ್ಲ ಜನನಿ.. 
ಸಕಲರನು ಪಡೆದಿಲ್ಲವೇ ಈ ಧರಣಿ‌‌..
ನಿನಗಿಂತಲೂ ಅವಳು  ಕರುಣಿ...!!

ನಿನ್ನ ಹೊಟ್ಟೆಯೊಳಗಾಡಿದ ಕತ್ತರಿ
ನನ್ನ ಮನದೊಳು ಗಾಯ ಮಾಡಿತ್ತು
ದಿಗಿಲು ಬಿದ್ದ ಕಂಗಳಿಂದ ನೀರು ಜಾರದಾಗಿತ್ತು
ಕರುಳ ಬಳ್ಳಿಯ ಆಸೆಯ ಒರತೆ ಬರಿದಾಗಿತ್ತು...

ಹೊಕ್ಕಳ ಬಳ್ಳಿಗೆ ರಂಧ್ರವ ಕೊರೆದು
ಪಡೆವ ಸಂತಾನದಿ ಸುಖವಾದರೂ ಏನು?
ಚಂದಿರನ ಬೆಳಕಲಿ ನಲಿಯುವವು ಭುವಿಭಾನು
ಅದರಿಂತಿರೋಣ ನಾನು ನೀನು..

ಬಿರುನುಡಿಯ ಬಾಣಗಳು ಮಾಡಿದ ಗಾಯ
ಹೊಟ್ಟೆಯೊಳಗಾಡಿದ ಕತ್ತರಿಯೂ ಮಾಡಿಲ್ಲ
ಒತ್ತರಿಸುವ ದುಃಖಕೆ ನಿನ್ನ ಮುಗುಳ್ನಗೆಯೇ ಸುಂಕ
ದೇವರು ನಿರ್ಧರಿಸುವ ನಮ್ಮ‌ಬದುಕಿನ ಕ್ರಮಾಂಕ..
 
- ಮೌನೇಶ ಬಡಿಗೇರ, ಯತ್ನಟ್ಟಿ ಕೊಪ್ಪಳ



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


Feb 9 2025 11:47AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಬೈಕ್ ಗಳ ಅಪಘಾತ ಓರ್ವ ಸಾವು
Feb 8 2025 8:59PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಏನೇ ಬದಲಾವಣೆ ನಿರ್ಧಾರ ಹೈಕಮಾಂಡ್ ಮಾಡಲಿದೆ : ಸಚಿವ ರಾಜಣ್ಣ
Feb 8 2025 8:56PM | ಜಿಲ್ಲಾ ಸುದ್ದಿಗಳು | ಕೊಪ್ಪಳ ತಪಾಸಣೆ ನೆಪದಲ್ಲಿ RTO - ಸಿಬ್ಬಂದಿ ಕಿರಿಕ್ : ಲಾರಿ ಡ್ರೈವರ್ ಪ್ರತಿಭಟನೆ
Feb 8 2025 8:53PM | ಜಿಲ್ಲಾ ಸುದ್ದಿಗಳು | ಕೊಪ್ಪಳ ದೆಹಲಿ ಸ್ಥಿತಿ ಕರ್ನಾಟಕ ಕಾಂಗ್ರೆಸ್ ಗೂ ಬರಲಿದೆ : ಡಾ. ಬಸವರಾಜ
Feb 6 2025 8:47PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ರೈತ ವಿರೋಧಿ ಮೂರು ಕಾಯ್ದೆ ವಾಪಸ್ ಪಡೆಯದ ರಾಜ್ಯ ಸರಕಾರ
Feb 6 2025 8:30PM | ಜಿಲ್ಲಾ ಸುದ್ದಿಗಳು | ಕೊಪ್ಪಳ ರಾಜ್ಯದಲ್ಲಿ ಆರೋಗ್ಯ ಹಕ್ಕು ಕಾಯ್ದೆ ಜಾರಿಯಾಗಲಿ
Feb 5 2025 10:20PM | ವೈವಿಧ್ಯ | ವಿಷ್ಮಯ ಡಾ ಸಿದ್ದರಾಮ ಹೊನ್ಕಲ್ ಸಮಗ್ರ ಗಜಲ್ ಕೃತಿ ಕುರಿತು ಬರಹ
Feb 5 2025 8:49PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಲಾರಿ ಡಿಕ್ಕಿ ಬೈಕ್ ಸವಾರ ಸಾವು
Feb 5 2025 8:45PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ದೇವಸ್ಥಾನ ಬಳಿ ನವಜಾತ ಶಿಶು ಪತ್ತೆ
Feb 4 2025 10:30PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಕುಂಭಮೇಳಕ್ಕೆ ತೆರಳಿದ್ದ ಯುವಕ ಸಾವು





     
Copyright © 2021 Agni Divya News. All Rights Reserved.
Designed & Developed by We Make Digitize