Advt. 
 Views   1238
Oct 14 2023 11:32PM

ಒತ್ತರಿಸುವ ದುಃಖಕೆ ನಿನ್ನ ಮುಗುಳ್ನಗೆಯೇ ಸುಂಕ


ಬಗೆಸಿ ನೋವನುಂಡಿಯಾಕ ಗೃಹಿಣಿ
ಹಡೆದರಷ್ಟೆ ಅಲ್ಲ ಜನನಿ.. 
ಸಕಲರನು ಪಡೆದಿಲ್ಲವೇ ಈ ಧರಣಿ‌‌..
ನಿನಗಿಂತಲೂ ಅವಳು  ಕರುಣಿ...!!

ನಿನ್ನ ಹೊಟ್ಟೆಯೊಳಗಾಡಿದ ಕತ್ತರಿ
ನನ್ನ ಮನದೊಳು ಗಾಯ ಮಾಡಿತ್ತು
ದಿಗಿಲು ಬಿದ್ದ ಕಂಗಳಿಂದ ನೀರು ಜಾರದಾಗಿತ್ತು
ಕರುಳ ಬಳ್ಳಿಯ ಆಸೆಯ ಒರತೆ ಬರಿದಾಗಿತ್ತು...

ಹೊಕ್ಕಳ ಬಳ್ಳಿಗೆ ರಂಧ್ರವ ಕೊರೆದು
ಪಡೆವ ಸಂತಾನದಿ ಸುಖವಾದರೂ ಏನು?
ಚಂದಿರನ ಬೆಳಕಲಿ ನಲಿಯುವವು ಭುವಿಭಾನು
ಅದರಿಂತಿರೋಣ ನಾನು ನೀನು..

ಬಿರುನುಡಿಯ ಬಾಣಗಳು ಮಾಡಿದ ಗಾಯ
ಹೊಟ್ಟೆಯೊಳಗಾಡಿದ ಕತ್ತರಿಯೂ ಮಾಡಿಲ್ಲ
ಒತ್ತರಿಸುವ ದುಃಖಕೆ ನಿನ್ನ ಮುಗುಳ್ನಗೆಯೇ ಸುಂಕ
ದೇವರು ನಿರ್ಧರಿಸುವ ನಮ್ಮ‌ಬದುಕಿನ ಕ್ರಮಾಂಕ..
 
- ಮೌನೇಶ ಬಡಿಗೇರ, ಯತ್ನಟ್ಟಿ ಕೊಪ್ಪಳ



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


Jul 15 2025 9:09PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಫ್ರಿ ಬಸ್ ಸಂಭ್ರಮದ ನಡುವೆ ಕೊಪ್ಪಳ ರಸ್ತೆಯ ದುಃಖಗಾಥೆ
Jul 15 2025 8:57PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಲ್ಲಿ ಕಾರ್ಮಿಕರ ಬೃಹತ್ ಪ್ರತಿಭಟನೆ
Jul 15 2025 9:06AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸ್ಮಶಾನ ಜಾಗ ಅಭಾವ : ರಸ್ತೆ ಪಕ್ಕ ಅಂತ್ಯಸಂಸ್ಕಾರಕ್ಕೆ ಮುಂದಾಗಿದ್ದ ಗ್ರಾಮಸ್ಥರು
Jul 12 2025 10:48PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಕರಡಿ ಪತ್ತೆಗಾಗಿ ಡ್ರೋನ್ ಬಳಕೆ
Jul 12 2025 9:05AM | ಜಿಲ್ಲಾ ಸುದ್ದಿಗಳು | ಕೊಪ್ಪಳ ರಾತ್ರಿ ಹೊಲಗಳಿಗೆ ಒಬ್ಬರೆ ಹೋಗಬೇಡಿ : ಅರಣ್ಯ ಇಲಾಖೆ
Jul 11 2025 8:58PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ರೈತನ ಮೇಲೆ ಕರಡಿ ದಾಳಿ
Jul 11 2025 8:03PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಿಂಧನೂರು ಹುಬ್ಬಳ್ಳಿ ಸಿಂಧನೂರು ಪ್ಯಾಸೆಂಜರ್ ರೈಲು ಹೊಸ ವೇಳಾಪಟ್ಟಿ
Jul 11 2025 7:55PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹುಬ್ಬಳ್ಳಿ ಮೂಲಕ ಬೆಂಗಳೂರಿಗೆ ಹೊಸ ರೈಲು
Jul 11 2025 10:33AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಊರು ತೊರೆದು ಹೋಗಿದ್ದ ಪ್ರೇಮಿಗಳು ಮರಳಿ ಬಾರದ ಊರಿಗೆ ಹೊರಟರು
Jul 10 2025 8:47PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಊರು ತೊರೆದು ಕಾಲುವೆಗೆ ಜಿಗಿದ ಪ್ರೇಮಿಗಳು





     
Copyright © 2021 Agni Divya News. All Rights Reserved.
Designed & Developed by We Make Digitize